Aims
Objectives
- ಕೋಮು ಸೌಹಾರ್ದ ಸಮ - ಸಮಾಜದ ಕಾರ್ಯಕ್ರಮಗಳಿಗೆ ಉತ್ತೇಜನ
- ನಾಡಿನ ನೆಲ, ಜಲ, ನುಡಿ, ಸಂಸ್ಕೃತಿಗಳಿಗೆ ಪೂರಕ ಕಾರ್ಯಕ್ರಮಗಳು
- ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಮುಸ್ಲಿಮರಿಗೆ ಸಮಪಾಲು
-
ರಾಜ್ಯದಲ್ಲಿನ ಸಾಮಾಜಿಕ, ಆರ್ಥಿಕ, ಶಿಕ್ಷಣ, ಉದ್ಯೋಗ ಕ್ಷೇತ್ರಗಳಲ್ಲಿ
ಮುಸ್ಲಿಮರಿಗೆ ಸಮ ಪಾಲು
- 2b ಮೀಸಲಾತಿ ಖಾತ್ರಿ
- ಪ್ರತಿ ಮುಸ್ಲಿಮ್ ಮಕ್ಕಳಿಗೆ ಖಡ್ದಾಯ ಶಿಕ್ಷಣ
- ಪ್ರತಿ ಮುಸ್ಲಿಮ್ ಯುವಕ/ಯುವತಿಯರಿಗೆ ಉದ್ಯೋಗ
- ಮುಸ್ಲಿಮ್ ಮಹಿಳೆಯರಿಗೆ ಸಮಾನ ಅಧ್ಯತೆ, ಅವಕಾಶ ಹಾಗು ಗೌರವ
- ನ್ಯಾಯಾಂಗ ಹಾಗು ಖಾಸಗಿ ಕ್ಷೇತ್ರಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ
- ಉರ್ದು ಶಾಲೆಗಳ ಉಳಿವು ಹಾಗು ಅಭಿವೃದ್ಧಿ
- ಮದರಸಗಳ ಉಳಿವು, ಅಭಿವೃದ್ಧಿ ಹಾಗು ಆದುನೀಕರಣ
- ವಖ್ಫ್ ಬೋರ್ಡ್ ಹಾಗು ಇದರ ಸಂವಿಧಾನಿಕ ಹಕ್ಕು ಗಳ ರಕ್ಷಣೆ.
- ವಖ್ಫ್ ಬೋರ್ಡ್ ನ ಆಸ್ತಿ ಪಾಸ್ತಿಗಳ ರಕ್ಷಣೆ
- ಅಂಜುಮನ್ ಕಮಿಟಿಗಳ ಕಾರ್ಯವೈಖರಿಗಳಿಗೆ ಬೆಂಬಲ
-
ಕರ್ನಾಟಕ ರಾಜ್ಯ ಸರಕಾರ ಹಾಗು ಕೇಂದ್ರ ಸರ್ಕಾರದ ಎಲ್ಲಾ ಅಲ್ಪಸಂಖ್ಯಾತ /
ಮುಸ್ಲಿಮ್ ನಿಗಮ /ಮಂಡಳಿ / ಆಯೋಗಗಳ ಕಾರ್ಯಕ್ರಮ, ಯೋಜನೆಗಳಿಗೆ ಬೆಂಬಲ
- ಎಲ್ಲಾ ರಾಷ್ಟೀಯ ಹಬ್ಬಗಳ ಆಚರಣೆ
-
ಕೇಂದ್ರ, ರಾಜ್ಯ, ಸ್ಥಳೀಯ ಸರಕಾರಗಳ ಅಲ್ಪಸಂಖ್ಯಾತ / ಮುಸ್ಲಿಮರ ಕಲ್ಯಾಣದ
ಯೋಜನೆಗಳ ಪಾರದರ್ಶ ಹಾಗು ಸಮಗ್ರಜಾರಿ
-
ಮುಸ್ಲಿಮ್ ಸಮಾಜದ ಅತಿ ಹಿಂದುಳಿದ ಸಮುದಾಯದ /ಪಂಗಡ /ಉಪ ಪಂಗಡಗಳ
ಅಭಿವೃದ್ಧಿಗೆ ವಿಶೇಷ ಆದ್ಯತೆ
- ರಾಜ್ಯದ ಸಮಸ್ತ ಮುಸ್ಲಿಮರ ಆರ್ಥಿಕ ಸಬಲೀ ಕರಣ
- ಮುಸ್ಲಿಮ್ ಸಮಾಜದಲ್ಲಿ ಭಾರತ ಸಂವಿಧಾನ ಕುರಿತು ಜಾಗೃತಿ
-
ಕನ್ನಡ ಭಾಷೆಯ ಜ್ಯೋತೆಗೆ ಉರ್ದು ಹಾಗು ಬ್ಯಾರಿ ಭಾಷೆಗಳ ಉಳಿವು ಹಾಗು
ಅಭಿವೃದ್ಧಿ
-
ರಾಜ್ಯದ ದಲಿತ, ಹಿಂದುಳಿದ, ಮಹಿಳಾ, ರೈತ,ಶೋಷಿತಸಮುದಾಯಗಳ ನ್ಯಾಯದ
ಹೋರಾಟಗಳಿಗೆ ಬೆಂಬಲ
-
ಅಲ್ಪಸಂಖ್ಯಾತರ ಶೈಕ್ಷಣಿಕ ಸಂಸ್ಥೆಗಳ, ಕೋ - ಆಪರೇಟಿವ್ ಸೊಸೈಟಿ /
ಬ್ಯಾಂಕುಗಳ, ಮುಸ್ಲಿಮ್ ಮಾಲೀಕತ್ವದ ಪತ್ರಿಕೆ /ಮಾಧ್ಯಮಗಳ ಅಭಿವೃದ್ಧಿಗೆ
ಸಹಕಾರ
-
ಎಲ್ಲಾ ಜನಪರ /ಪ್ರಗತಿಪರ /ಜಾತ್ಯತೀತ ಸಂಘ-ಸಂಸ್ಥೆಗಳ ಕಾರ್ಯಕ್ರಮಗಳಿಗೆ
ಸಹಕಾರ
-
ಮುಸ್ಲಿಮರ ಸಂವಿಧಾನಾತ್ಮಕ ಹಕ್ಕು ಮತ್ತು ಕಾನೂನುಗಳ ಕುರಿತು ಜಾಗೃತಿ
Back To Top